ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ನವೆಂಬರ್ 2, 2010

ಶ್ರೀಮಠದ ಭಕ್ತಾದಿಗಳಿಗೆ ಸೂಚನೆ

೧. ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ದಿನ ನಡೆಯುವ 'ಬೆಳಕಿನೆಡೆಗೆ' ಮಾಸಿಕ ಕಾರ್ಯಕ್ರಮವನ್ನು ದೀಪಾವಳಿ ನಿಮಿತ್ಯ ದಿನಾಂಕ ೦೮-೧೧-೨೦೧೦ ಸೋಮವಾರದಂದು ಶ್ರೀ ಮಠದ ಕೆರೆಯ ದಡದಲ್ಲಿ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ: