ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಗುರುವಾರ, ಜನವರಿ 12, 2012

ಜನಸಾಗರದಲ್ಲಿ ಗವಿಮಠದ ಜಾತ್ರೆ


1 ಕಾಮೆಂಟ್‌:

MULIMANI ಹೇಳಿದರು...

ಶ್ರೀಗವಿಸಿದ್ದೆಶ್ವರ ರಥೋತ್ಸವ ಪ್ರಯುಕ್ತ
ನನ್ನ "ಭಕ್ತಿ ಪಲ್ಲವಿ"ಯ ಕವನ ಕುಸುಮ
ಅರ್ಪಣೆ:
ಸಕಲ ಗುರು ಶ್ರೀಗುರು ಶ್ರೀ ಗವಿಸಿದ್ದೇಶ,
ಕೊಪಣ ನಗರದ ಸರ್ವೇಶ್ಧ//ಪ//
ಬವದೊಳಗಿನ ಭವಿ ನಾನು,
ಕರಮುಗಿದು ಬೇಡುವೆನು,
ಬರೆದು,ಪಾಡಿಪ ಭಕ್ತಿ ಪಲ್ಲವಿ ಪುಷ್ಪ
ವೊಂದನು ಭಯ ಭಕುತಿಯಿಂದಲಿ
ಅರ್ಪಿಸುವೆ ದೇವ ನಿನ್ನ ಚರಣಕೆ//೧//
ಕವಿ ಹೃದಯದ ಕುಸುಮಾಂಜಲಿ.
ಭಕ್ತ-ಬಂಧುಗಳ ರಥಮಹೋತ್ಸವದಲ್ಲಿ.
ಕವಿ ಕಂಡ ಕಲ್ಪನೆ,ಸಹಜ,ನೈಜಭಾವನೆ
ಸಕಲಕುಲ ಪಾಲ ಶ್ರೀ ಗವೀಶನ ಲೀಲ
ಜಯ ಜಯ ಜಯ ಜಯ ಕೊಪ್ಪಳಾಧೀಶ-//೨//
ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ)