ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಬುಧವಾರ, ಜನವರಿ 19, 2011

ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಮಹಾದಸೋಹಕ್ಕೆ ಹರಿದು ಬಂದ ದವಸಧಾನ್ಯಗಳು ೧೯-೦೧-೨೦೧೧





ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಶ್ರೀಮಠದ ಆವರಣದಲ್ಲಿ ಸಡಗರ ಸಂಭ್ರಮ ಕಂಡುಬರುತ್ತಿದೆ. ಇಂದು ಸಹ ಶ್ರೀಮಠದ ದಾಸೋಹಕ್ಕೆ ಅಬ್ಬಿಗೇರಿ ಗ್ರಾಮಸ್ಥರಿಂದ ೧೦೦೦೦ ಸಾವಿರ ರೊಟ್ಟಿ, ಕೊಪ್ಪಳದ ಗೌರಿ ಅಂಗಳದ ಭಕ್ತರಿಂದ ೬೦೦ ರೊಟ್ಟಿ, ೨ ಚೀಲ ಮೆಣಸಿನಕಾ, ಚಿಕ್ಕಸಿಂಧೋಗಿ ಗ್ರಾಮಸ್ಥರಿಂದ ೩೦೦೦ ರೊಟ್ಟಿ, ಚಿಲಕಮಕಿ ಗ್ರಾಮದವರಿಂದ ೧ ಚೀಲ ಸಜ್ಜೆ, ೧೨೦೦ ರೊಟ್ಟಿ, ಕಟಗಿಹಳ್ಳಿ ಗ್ರಾಮಸ್ಥರಿಂದ ೧೦೦೦ ರೊಟ್ಟಿ, ೭ ಚೀಲ ದವಸ ಧಾನ್ಯ, ಹುಲಗಿ-ಹೊಸಳ್ಳಿ ಗ್ರಾಮದ ಸದ್ಭಕ್ತರಿಂದ ೩೫೦೦ ರೊಟ್ಟಿಗಳು, ಬನ್ನಿಕೊಪ್ಪ ಗ್ರಾಮದವರಿಂದ ೮೦೦೦ ರೊಟ್ಟಿಗಳು, ರಾಮದುರ್ಗ ಭಕ್ತರಿಂದ ೨೫ ಪಾಕೇಟ್ ದವಸಧಾನ್ಯಗಳು, ಭಾನಾಪುರ ಗ್ರಾಮದವರಿಂದ ೧ ಟ್ರ್ಯಾಕ್ಟರ್ ರೊಟಿ, ೨ ಚೀಲ ಅಕ್ಕಿ, ೧ ಪಾಕೇಟ್ ಸಜ್ಜೆ,ಕುಂಬಳಕಾ, ವದಗನಾಳ್ ಗ್ರಾಮದವರಿಂದ ೪೦೦೦ ರೊಟ್ಟಿಗಳು, ಕವಲೂರು ಗ್ರಾಮದವರಿಂದ ೧ ಟ್ರ್ಯಾಕ್ಟರ್ ರೊಟ್ಟಿ, ೨ ಚೀಲ ಉಳ್ಳಾಗಡ್ಡಿ,ಯಾಪಲ್ ದಿನ್ನಿ ಗ್ರಾಮಸ್ಥರಿಂದ ೨೦೦೦ ರೊಟ್ಟಿ,೩ ಚೀಲ ದವಸ ಧಾನ್ಯ,೧ ಚೀಲ ಟಮಾಟೋ,ಕುಂಬಳಕಾ, ನಿಟ್ಟಾಲಿ ಗ್ರಾಮದವರಿಂದ ೫೦೦೦ ರೊಟ್ಟಿ, ೬ ಪಾಕೇಟ್ ಅಕ್ಕಿ,ತರಕಾರಿ,೧ ಚೀಲ ಜೋಳ,ಹನುಮನಳ್ಳಿ ಗ್ರಾಮದವರಿಂದ ೩೦ ಚೀಲ ದವಸಧಾನ್ಯ,ಕಂದಕೂರ ಗ್ರಾಮದವರಿಂದ ೨೦೦೦ ರೊಟ್ಟಿ,೨ ಪಕೇಟ್ ಅಕ್ಕಿ,೨ ಚೀಲ ಸಜ್ಜೆ,ಕುಂಬಳಕಾ,ಗೊಂಡ ಬಾಳ ಗ್ರಾಮದವರಿಂದ ೫೦೦೦ ರೊಟ್ಟಿ,೫೪ ಚೀಲ ದವಸ ದಾನ್ಯ,ಹಾಲವರ್ತಿ ಗ್ರಾಮದವರು ಹಾಗೂ ಮಹಾದೇ" ಇಂಡಸ್ಟ್ರಿಸ್ ಅವರಿಂದ ೮ ಟ್ರ್ಯಾಕ್ಟರ್ರ್‍ಅ ಕಲ್ಲು,ಮಸಬಹಂಚಿನಾಳ ಗ್ರಾಮದವರಿಂದ ೧೦೦೦೦ ರೊಟ್ಟಿ,೬ ಚೀಲದವಸಧಾನ್ಯ,ಕಾಟ್ರಳ್ಳಿ ಗ್ರಾಮದವರಿಂದ ೪೦೦೦ ರೊಟ್ಟಿ,ಗುತ್ತುರು ಗ್ರಾಮದವರಿಂದ ೩೦೦೦ ರೊಟ್ಟಿ,ಕುಂಬಳಕಾ,ಹಗರಿಬೊಮ್ಮನಳ್ಳಿ ತಾಲೂಕಾ ಉಪ್ಪಾರಗಟ್ಟಿ ಗ್ರಾಮದವರಿಂದ ೧ ಮಿನಿ ಗಾಡಿ ರೊಟ್ಟಿ,ನಿಲೂಗಲ್ ಗ್ರಾಮದವರಿಂದ ೨೦೦೦ ರೊಟ್ಟಿ,೨ ಪಾಕೇಟ್ ಅಕ್ಕಿ ಜೋಳ, ಹಿರೇಬಗನಾಳ ಗ್ರಾಮದವರಿಂದ ೧೫ ಚೀಲ ನೆಲ್ಲು,೪ ಚೀಲ ಮೆಕ್ಕೆಜೋಳ,೧ ಚೀಲ ಸಜ್ಜೆ, ವೆಂಕಟಾಪುರ ಗ್ರಾಮದವರಿಂದ ೧ ಚೀಲ ಜೋಳ.೨೩ ಪಾಕೇಟ್ ಸಜ್ಜೆ, ೪ ಚೀಲ ಜವೆಗೋಧಿ, ಯಲಮಗೇರಿ ಗ್ರಾಮದವರಿಂದ ೩೦ ಪಾಕೇಟ ದವಸಧಾನ್ಯ,ಕುಣಿಕೇರಿ ಗ್ರಾಮದವರಿಂದ ೫೦೦೧ ರೊಟ್ಟಿ,೪೦ ಚೀಲ ದವಸಧಾನ್ಯ,೩ಕ್ವಿಂಟಾಲ್ ಕುಂಬಳಕಾ, ಯಲಬುರ್ಗಾ ತಾಲೂಕಾ ಹುಣಸಿಹಾಳ ಗ್ರಾಮದವರಿಂದ ೧ಮಿನಿ ಗಾಡಿ ರೊಟ್ಟಿ, ೧ಚೀಲ ಜೋಳ,ಬೈರ ನಾಯಕನಹಳ್ಳಿ ಗ್ರಾಮದವರಿಂದ ೫೦೦೦ ರೊಟ್ಟಿ,೬ ಚೀಲ ದವಸ ಧಾನ್ಯ, ಗುಳದಳ್ಳಿ ಗ್ರಾಮದಿಂದ ೫೦೦ ರೊಟ್ಟಿ,೧೦೦ ಚಪಾತಿ,೭೯ ಚೀಲ ದವಸ ಧಾನ್ಯಗಳು, ೩ ಚೀಲ ಮೆಣಸಿನಕಾ, ಮುರಡಿ ಗ್ರಾಮದವರಿಂದ ೬೦೦೦ ರೊಟ್ಟಿ,೨೦ ಚೀಲ ದವಸಧಾನ್ಯ,೨೦೦ ಕುಂಬಳಕಾ, ಕೊಪ್ಪಳದ ತಳವಗೇರಿ ಕುಟುಂದವರಿಂದ ೫೪ ಪಾಕೇಟ್ (೨೫ ಕೆ.ಜಿ.ತೂಕವಿರುವ) ೧೩.೫೦ ಕ್ವಿಂಟಾಲ್ ಅಕ್ಕಿಯನ್ನು ಗವಿಸಿದ್ದಪ್ಪ ಎನ್ ತಳವುಗೇರಿ,ಸಂಗಪ್ಪ ತಳುವಗೇರಿ,ವಿನಾಯಕ ತಳುವಗೇರಿಯವರು ಶ್ರೀಮoದ ದಾಸೋಹಕ್ಕೆ ಸಮರ್ಪಿಸಿದರು. ಈ ದಾಸೋಹ ಸೇವೆಗೈದ ಸದ್ಭಕ್ತರನ್ನು ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ದಾಸೋಹಕ್ಕೆ ಅಕ್ಕಿ ದೇಣಿಗೆ : ಗಂಗಾವತಿ ತಾಲೂಕಿನ ಭಕ್ತರಿಂದ ೨೯೭ ಕ್ವಿಂಟಾಲ್ ಅಕ್ಕಿ ಕಾಣಿಕೆ
ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಮಹಾದೋಸೋಹಕ್ಕೆ ದಿನದಿಂದ ದಿನಕ್ಕೆ ಕಾಣಿಕೆಗಳ ಮಹಾಪೂರ ಹರಿದುಬರುತ್ತಿದೆ. ಗಂಗಾವತಿ ತಾಲೂಕಿನ ಸಮಸ್ತ ಭಕ್ತರು ೨೫೦ ಪಾಕೇಟ್ (೫೦ ಕೆ.ಜಿ.ತೂಕವಿರುವ) ೧೨೫ ಕ್ವಿಂಟಾಲ್ ಅಕ್ಕಿಯನ್ನು ದಿನಾಂಕ ೧೮-೦೧-೨೦೧೧ ರಂದು ಅದೇ ರೀತಿ ಇಂದು ದಿನಾಂಕ ೧೯-೦೧-೨೦೧೧ ಗಂಗಾವತಿ ಸದ್ಭಕ್ತರಿಂದ ೩೪೪ ಪಾಕೇಟ್ ಅಕ್ಕಿ (೫೦ಕೆ.ಜಿ ತೂಕವಿರುವ) ಯನ್ನು ಶ್ರೀಮಠದ ದಾಸೋಹಕ್ಕೆ ಸಮರ್ಪಿಸಿದರು.
ಕಮ್ಮವಾರು ಶಿಕ್ಷಣ ಸಂಸ್ಥೆಂದ ಅಕ್ಕಿ ಕಾಣಿಕೆ: ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಮಹಾದೋಸೋಹಕ್ಕೆ ಕಾರಟಗಿಯ ಅಧ್ಯಕ್ಷರು ಕಮ್ಮವಾರು ಶಿಕ್ಷಣ ಸಂಸ್ಥೆ ಇವರು (೪೦೪ ಪಾಕೇಟ್ ೨೫ ಕೆ.ಜಿ ತೂಕವಿರುವ) ೧೦೧ ಕ್ವಿಂಟಾಲ ಅಕ್ಕಿಯನ್ನು ಸಮರ್ಪಿಸಿದ್ದಾರೆ. ಸದ್ಭಕ್ತರನ್ನು ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.

ಕಾಮೆಂಟ್‌ಗಳಿಲ್ಲ: