ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಗುರುವಾರ, ಜನವರಿ 20, 2011

ಶ್ರೀಮಠದ ದಾಸೋಹಕ್ಕೆ ಹರಿದು ಬಂದ ದವಸ ಧಾನ್ಯ ಹಾಗೂ ರೊಟ್ಟಿ






ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಇಂದು ಸಹ ಮಹಾದಾಸೋಹಕ್ಕೆ ಅನೇಕ ದವಸ ಧಾನ್ಯ,ರೊಟ್ಟಿ, ತರಕಾರಿಗಳು ಸಾಗರೋಪಾದಿಯಲ್ಲಿ ಹರಿದು ಬಂದವು. ಗಂಗಾವತಿಯ ಅಯ್ಯನಗೌಡ ಕಾಸನಕಂಡಿ ೨೨ ಪಾಕೇಟ್ (೫೦ಕೆ.ಜಿ ತೂಕ"ರುವ)ಅಕ್ಕಿಯನ್ನು ಮಲ್ಲಯ್ಯ ಕರಿಬಸವಯ್ಯ ಹಿರೇಮಠ ಹುಡ್ಕೋ ಕಾಲನಿ ಕೊಪ್ಪಳ ಇವರು ೨ ಕ್ವಿಂಟಾಲ್ ಅಕ್ಕಿ, ಕೆಂಪಳ್ಳಿ ಗ್ರಾಮದವರಿಂದ ೧೦೦೦ ರೊಟ್ಟಿ,೧ಚೀಲ ಮೆಣಸಿನಕು, ಹಿರೇವಂಕಲಕುಂಟಿ ಗ್ರಾಮದವರಿಂದ ೫೦೦೦ ರೊಟ್ಟಿ, ೧ಕ್ವಿಂಟಾಲ್ ಮೆಕ್ಕೆ ಜೋಳ, ೨ ಚೀಲ ನೆಲ್ಲು, ೧ ಚೀಲ ಸಜ್ಜೆ, ಗೌರಿಅಂಗಳದ ಇಸ್ಮಾಲ್ ಸಾಬ ಕಮತರ್ ೨೫೦೦ ರೊಟ್ಟಿ, ಬಿಸgಳ್ಳಿ ಗ್ರಾಮದವರಿಂದ ೫೦೦೦ ರೊಟ್ಟಿ ಹಾಗೂ ದವಸ ಧಾನ್ಯ,ಮತ್ತುರು ಗ್ರಾಮದವರಿಂದ ೧೫೦೦ ರೊಟ್ಟಿ, ೨೫ ಪಾಕೇಟ್ ದವಸ ಧಾನ್ಯ, ಕರ್ಕಿಹಳ್ಳಿ ಗ್ರಾಮದವರಿಂದ ೫೧ ಚೀಲ ದವಸಧಾನ್ಯ,೧೦೦೦ ರೊಟ್ಟಿ ,ತಳಕಲ್ ಗ್ರಾಮದವರಿಂದ ೪೦೦೦ ರೊಟಿ , ದವಸಧಾನ್ಯಗಳು, ತರಕಾರಿ, ಚಳ್ಳಾರಿ ಗ್ರಾಮದವರಿಂದ ೨೬ ಪಾಕೇಟ್ ದವಸ-ಧಾನ್ಯ, ಹಾಲಹಳ್ಳಿ ಗ್ರಾಮದವರಿಂದ ೧೧ ಚೀಲ ತರಕಾರಿ,ಬೇವೂರ ಗ್ರಾಮದವರಿಂದ ೫೦೦೦ ರೊಟ್ಟಿ,೨ ಚೀಲ ದವಸ ಧಾನ್ಯ, ಬೆಣಕಲ್ ಗ್ರಾಮದಿಂದ ೫೦೦೦ ರೊಟ್ಟ, ದವಸ-ಧಾನ್ಯ,ತರಕಾರಿ,ಇಟಗಿ ಗ್ರಾಮದವರಿಂದ ೫ ಚೀಲ ದವಸ-ಧಾನ್ಯ, ೫೦೦೦ ರೊಟ್ಟಿ,ಮಂಡಲಗೇರಿ ಗ್ರಾಮದವರಿಂದ ೩೦೦೦ ರೊಟ್ಟಿ, ತರಲ ಕಟ್ಟಿ ಗ್ರಾಮದವರಿಂದ ೪೫೦೦ ರೊಟ್ಟಿ,೫ಚೀಲ ದವಸ-ಧಾನ್ಯ,೨ ಚೀಲ ತರಕಾರಿ

ಕಾಮೆಂಟ್‌ಗಳಿಲ್ಲ: